Prashikshana Bharati Workshop

ಬೆಂಗಳೂರು, ಜುಲೈ 18 & 19: ಪ್ರಶಿಕ್ಷಣ ಭಾರತಿಯ ವತಿಯಿಂದ ಬೆಂಗಳೂರು ಉತ್ತರವಲಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ ಆಯೋಜಿಸಲಾಗಿತ್ತು.
Bengaluru, July 18 & 19: A two days training workshop was organised for the Govt. School Teachers of Bengaluru North by Prashikshana Bharati herein Rashtrotthana Vidya Kendra – Thanisandra.
ಕೆ.ಆರ್. ಪುರಂ ವಲಯದ ಕ್ಷೇತ್ರ ಸಂಪನ್ಮೂಲ ಸಂಯೋಜಕರಾದ ಶ್ರೀ ತಿಪ್ಪೇಸ್ವಾಮಿಯವರು ಕಾರ್ಯಾಗಾರವನ್ನು ಉದ್ಘಾಟಿಸಿದರು.
ಪಂಚಮುಖಿ ಶಿಕ್ಷಣ, ಭಾರತೀಯ ಜ್ಞಾನ ಭಂಡಾರ, ಭಾರತ ದರ್ಶನ ಮೊದಲಾದ ವಿಷಯಗಳ ಬಗೆಗೆ ವಿಷಯ ತಜ್ಞರಿಂದ ಅವಧಿಗಳನ್ನು ಆಯೋಜಿಸಲಾಗಿತ್ತು.

Scroll to Top