Kannada Learning for Parents @RVK Thanisandra

Bengaluru, Jan. 24: Kannada Language Learning Class for parents was started herein Rashtrotthana Vidya Kendra – Thanisandra.

ಪೋಷಕರಿಗಾಗಿ ಕನ್ನಡ ಭಾಷಾ ಕಲಿಕೆ ತರಗತಿ – ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ
ಬೆಂಗಳೂರು, ಜ. 24: ಶಾಲಾ ಸೇವಾ ಪ್ರಕಲ್ಪ ಅಡಿಯಲ್ಲಿ ಪೋಷಕರಿಗಾಗಿ ಕನ್ನಡ ಭಾಷಾ ಕಲಿಕೆ ತರಗತಿಯನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ ಇಂದು ಪ್ರಾರಂಭಿಸಲಾಯಿತು.
ಮಾತೃ ಭಾರತಿ ಸದಸ್ಯರಾದ ಡಾ. ಶುಭಶ್ರೀ, ಶ್ರೀಮತಿ ಜ್ಯೋತಿ ಭಟ್ ಮತ್ತು ಶ್ರೀಮತಿ ಪ್ರಣತಿ ಪ್ರಸಾದ್ ಅವರು ಕನ್ನಡ ಕಲಿಕಾ ಶಿಕ್ಷಕರಾಗಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ತರಗತಿಯ ಉದ್ಘಾಟನೆಯನ್ನು ಶಾಲಾ ಉಪ ಪ್ರಧಾನಾಚಾರ್ಯರಾದ ಶ್ರೀಮತಿ ಚಂದ್ರಕಲಾ ದೀದಿ, ಶ್ರೀಮತಿ ಸುನಿತಾ ದೀದಿ, ಶ್ರೀ ಮಂಜುನಾಥ ಜೀ ಹಾಗೂ ಮಾತೃ ಭಾರತಿ ಸದ್ಯಸರು ಉಪಸ್ಥಿತರಿದ್ದರು.

Scroll to Top