Aksharabhyasa & Vidyarambha @RVK Thanisandra

ಬೆಂಗಳೂರು, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ ಅಕ್ಷರಾಭ್ಯಾಸ ಹಾಗೂ ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Bengaluru, May 28: Aksharabhyasa and Vidyarambha programs were organised herein Rashtrotthana Vidya Kendra – Thanisandra. Dr. Manish Mokshagundam Swamiji graced the occasion and started the Aksharabhyasa for the children by writing Omkara on rice.
ಡಾ. ಮನೀಶ್ ಮೋಕ್ಷಗುಂಡಂ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ, ಮಕ್ಕಳಿಗೆ ಅಕ್ಕಿಯಲ್ಲಿ ಓಂಕಾರವನ್ನು ಬರೆಸುವುದರೊಂದಿಗೆ ಅಕ್ಷರಾಭ್ಯಾಸಕ್ಕೆ ಚಾಲನೆ ಕೊಟ್ಟರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕೊಡಬೇಕು ಮತ್ತು ಭಾರತೀಯ ಸನಾತನ ಸಂಸ್ಕೃತಿಯನ್ನು ಕಲಿಸುವುದರಿಂದ ವ್ಯಕ್ತಿಯು ಪರಿಪೂರ್ಣನಾಗುತ್ತಾನೆ ಎಂದು ಹೇಳಿದರು.
ರಾಷ್ಟ್ರೋತ‍್ಥಾನ ವಿದ್ಯಾಕೇಂದ್ರಗಳ ಸಂಚಾಲಕರಾದ ಶ್ರೀ ದ್ವಾರಕನಾಥ್, ಶಾಲೆಯ ಪ್ರಧಾನಾಚಾರ್ಯೆ ಶ್ರೀಮತಿ ಮಂಜುಳಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Scroll to Top