Sanskrit Sambhashana Shibir

Bengaluru, Feb. 8: For the parents Sanskrit Sambhashana Shibir was started herein Rashtrotthana Vidya Kendra – Thanisandra by Mathru Bharati team of School’s Seva Prakalpa.

ಪೋಷಕರಿಗಾಗಿ ಸಂಸ್ಕೃತ ಸಂಭಾಷಣ ಶಿಬಿರ – ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಥಣಿಸಂದ್ರದಲ್ಲಿ

ಬೆಂಗಳೂರು, ಫೆ. 8: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಥಣಿಸಂದ್ರ ಶಾಲೆಯ ಸೇವಾ ಪ್ರಕಲ್ಪ ಅಡಿಯಲ್ಲಿ ಮಾತೃಭಾರತಿ ತಂಡದ ವತಿಯಿಂದ ಪೋಷಕರಿಗಾಗಿ ಸಂಸ್ಕೃತ ಸಂಭಾಷಣ ಶಿಬಿರವನ್ನು ಪ್ರಾರಂಭಿಸಲಾಯಿತು. ಶಿಬಿರದ ಉದ್ಘಾಟನೆಯನ್ನು ಮೈಸೂರು ವಲಯದ ನಿವೃತ್ತ ಉಪ ಕಮಿಷನರ್ (ಶೈಕ್ಷಣಿಕ ವಿಭಾಗ) ಶ್ರೀ ರವಿಕುಮಾರ್ ಜಿ , ಶಾಲೆಯ ಉಪ ಪ್ರಧಾನಚಾರ್ಯರಾದ ಶ್ರೀಮತಿ ಚಂದ್ರಕಲಾ ಜಿ, ಸಂಯೋಜಕರಾದ ಶ್ರೀಮತಿ ರೂಪ ದೀದಿ, ಶ್ರೀ ಮಂಜುನಾಥ್ ಜಿ ಮತ್ತು ಮಾತೃ ಭಾರತಿಯ ಸದ್ಯಸರಾದ ಶ್ರೀಮತಿ ಸುಮಾ ಅವರು ಪಾಲ್ಗೊಂಡಿದ್ದರು. ಶಿಬಿರದಲ್ಲಿ 22 ಮಂದಿ ಪೋಷಕರು ಭಾಗವಹಿಸಿದ್ದರು.

Scroll to Top